ಚೆನ್ನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ಶ್ರೀನಿವಾಸ ನಗರ ಸರಕಾರಿ ಶಾಲೆಗೆ ಬೇಕು ಮೂಲಭೂತ ಸೌಲಭ್ಯಗಳು
ವಾಮದಪದವು: ಒಂದೆರೆಡು ವರ್ಷದಲ್ಲಿ ಬೆಳ್ಳಿಹಬ್ಬ ಸಂಭ್ರಮಕ್ಕೆ ಸಜ್ಜಾಗಬೇಕಿದ್ದ ಶ್ರೀನಿವಾಸನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ಬೆಟ್ಟದಷ್ಟು ಬೇಡಿಕೆಯಿದೆ.ಶಿಕ್ಷಕರ ಕೊರತೆ, ಕೊಠಡಿಗಳು,ಪೀಠೋಪಕರಣಗಳ ಸಹಿತ ಹಲವು ಮೂಲಭೂತ ಸೌಲಭ್ಯಗಳು ಈ ಶಾಲೆಗೆ ತುರ್ತು ಬೇಕಾಗಿದೆ.ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಅಜ್ಜಿಬೆಟ್ಟು … Continue reading ಚೆನ್ನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ಶ್ರೀನಿವಾಸ ನಗರ ಸರಕಾರಿ ಶಾಲೆಗೆ ಬೇಕು ಮೂಲಭೂತ ಸೌಲಭ್ಯಗಳು
Copy and paste this URL into your WordPress site to embed
Copy and paste this code into your site to embed