ಚೆನ್ನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ಶ್ರೀನಿವಾಸ ನಗರ ಸರಕಾರಿ ಶಾಲೆಗೆ ಬೇಕು ಮೂಲಭೂತ ಸೌಲಭ್ಯಗಳು

ವಾಮದಪದವು: ಒಂದೆರೆಡು ವರ್ಷದಲ್ಲಿ ಬೆಳ್ಳಿಹಬ್ಬ ಸಂಭ್ರಮಕ್ಕೆ ಸಜ್ಜಾಗಬೇಕಿದ್ದ ಶ್ರೀನಿವಾಸನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ಬೆಟ್ಟದಷ್ಟು ಬೇಡಿಕೆಯಿದೆ.ಶಿಕ್ಷಕರ ಕೊರತೆ, ಕೊಠಡಿಗಳು,ಪೀಠೋಪಕರಣಗಳ ಸಹಿತ ಹಲವು ಮೂಲಭೂತ ಸೌಲಭ್ಯಗಳು ಈ ಶಾಲೆಗೆ ತುರ್ತು ಬೇಕಾಗಿದೆ.ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಅಜ್ಜಿಬೆಟ್ಟು … Continue reading ಚೆನ್ನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ಶ್ರೀನಿವಾಸ ನಗರ ಸರಕಾರಿ ಶಾಲೆಗೆ ಬೇಕು ಮೂಲಭೂತ ಸೌಲಭ್ಯಗಳು